Sunday 6 January 2019

ಪಂಪನ ಸಂಸ್ಕೃತಪ್ರೀತಿ

ಪಂಪನ ಸಂಸ್ಕೃತಭೂಯಿಷ್ಠ ಭಾಷೆಯ ಬಗ್ಗೆ ಅರಾ ಮಿತ್ರ ಅವರು ಮಾಡಿದ ತಮಾಷೆ :

ಬೆಳಗಾಗ ನಾನೆದ್ದು ಯಾರ್ಯಾರ ನೆನೆಯಲಿ/ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯ /ಎದ್ದೊಂದು ಗಳಿಗೇಲಿ ನೆನದೇನ
ಇದನ್ನು ಆದಿಕವಿ ಪಂಪ ಬರೆದಿದ್ದರೆ ಹೇಗಿರುತ್ತಿತ್ತು ? ಹೀಗೆ :
ಪ್ರಾತಃ ಕಾಲದೊಳ್ ಉತ್ತಿಷ್ಠನಪ್ಪಂದು ನಾನಾರಾರಂ ಸಂಸ್ಮರಿಸಲಿ ಪೇಳ್ ತಿಲ ಜೀರಾಧ್ಯಂಗಳ ಬೆಳೆವ ವಸುಂಧರೆಯಂ ನಾಮ್ ನೆನೆವೆಂ

No comments:

Post a Comment